ಬಿಗ್ ಬ್ರೇಕಿಂಗ್ ನ್ಯೂಸ್: ಕೊನೆಗೂ ಸಿಕ್ಕಿ ಬಿದ್ದ ಗೌರಿ ಲಂಕೇಶ್ ಹತ್ಯಾ ಆರೋಪಿ ! ಆರೋಪಿಗೆ ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ್ ಲಿಂಕ್ ?

ಕೊನೆಗೂ ಸಿಕ್ಕಿ ಬಿದ್ದ ಗೌರಿ ಲಂಕೇಶ್  ಹತ್ಯಾ ಆರೋಪಿ ! ಆರೋಪಿಗೆ ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ್ ಲಿಂಕ್ ?

ಬ್ರೇಕಿಂಗ್ ನ್ಯೂಸ್ ಮಂಗಳೂರು
ಫೆ : 24 , ಶನಿವಾರ , ಗೌರಿ ಲಂಕೇಶ್ ಹತ್ಯೆಯಾಗಿ 3-4 ತಿಂಗಳು ಕಳೆದರೂ ಸರಕಾರ ಮಾತ್ರ ಆರೋಪಿಗಳ ಸುಳಿವು ಸಿಕ್ಕಿದೆ , ಶೀಘ್ರವಾಗಿ ಬಂದಿಸುತ್ತೇವೆ ಎಂದು ಹೇಳುತ್ತಾ ಬಂದಿದ್ದು , ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಗೌರಿ ಲಂಕೇಶ್ ಅವರ ಹತ್ಯೆ ಮಾಡಿದ  ದುಷ್ಕರ್ಮಿಯನ್ನು  ಹೊಟ್ಟೆ ಮಂಜ ಅಲಯಾಸ್ ಕೆ.ಟಿ ನವೀನ್ ಎಂದು ಗುರುತಿಸಲಾಗಿದ್ದು , ಆದಷ್ಟು ಶೀಘ್ರವಾಗಿ ಬಂಧನ ಮಾಡುವ ಮಾಹಿತಿ ATS ಕೊಟ್ಟಿದೆ .



ಅಷ್ಟೇ ಅಲ್ಲದೇ ಇದರ ಹಿಂದೆ ದೊಡ್ಡ ದೊಡ್ಡ ರಾಜಕೀಯ ಕೈಗಳೇ ಆಟವಾಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ , ಹಾಗೂ ಈ ಆರೋಪಿಗೆ ಹಿಂದೂ ಯುವಸೇನೆ , ಶ್ರೀ ರಾಮ ಸೇನೆ , ಬಿಜೆಪಿ ಪಕ್ಷ ಸೇರಿದಂತೆ ಇನ್ನಿತರ ಹಲವಾರು ಹಿಂದುತ್ವವಾದಿ ಸಂಘಟನೆಗಳ ಒಡನಾಟ ಇಟ್ಟುಕೊಂಡವನಾಗಿದ್ದು , ಶ್ರೀರಾಮಸೇನೆಯ ಮುಖಂಡ ಮುತಾಲಿಕ್ ಅವರೊಂದಿಗಿನ ಫೋಟೋ ಹಾಗೂ ಗನ್ ಹಿಡಿದು ನಿಂತಿರುವ ಫೋಟೋ ವೈರಲ್ ಆಗಿದ್ದು , ದೇಶಪ್ರೇಮಿಗಳ ಅಸಲಿ ಭಯೋತ್ಪಾದನೆ ಜಗಜ್ಜಾಹೀರಾಗಿದೆ.  ಈತನ ಬಂಧನದ  ನಂತರವೇ ಎಲ್ಲವೂ ಹೊರಬೀಳಲಿದೆ, ಎಂದು ತಿಳಿದುಬಂದಿದೆ .

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ