ದಲಿತ ಯುವಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ
ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ದಲಿತ ಯುವಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ
ಚಿಕ್ಕಮಗಳೂರು: ಫೆ : 26, ಅಲ್ದೂರು ಹೊಟೆಲ್ ನಲ್ಲಿ ಊಟ ಮಾಡುವಾಗ ಹಲ್ಲೆ ನಡೆಸಿದ ಬಜರಂಗದಳದ ಕಾರ್ಯಕರ್ತರು
ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು ನಗರದಲ್ಲಿ ನಡೆದ ಘಟನೆ
ಕೂದುವಳ್ಳಿ ದಿನೇಶ್,ಹೆಡದಾಳು ಗಿರೀಶ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ
ಬಜರಂಗದಳದ ಜಿಲ್ಲಾ ಸಂಚಾಲಕ್ ತುಡುಕುರು ಮಂಜು ಮತ್ತು ಕಾರ್ಯಕರ್ತರಿಂದ ಹಲ್ಲೆ , ಆರೋಪಿಗಳೆಲ್ಲರೂ ಶಾಸಕ ಸಿಟಿ ರವಿ ಬಂಟರು ,
ಹೊಟೆಲ್ ನಲ್ಲಿ ಊಟ ಮಾಡುವ ವಿಚಾರವಾಗಿ ನಡೆದ ಹಲ್ಲೆ!
ಚಿಕ್ಕಮಗಳೂರು ಮಲ್ಲೇಗೌಡ ಸಕಾ೯ರಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ದಿನೇಶ್, ಗಿರೀಶ್. ಘಟನೆಯಿಂದ ಆಕ್ರೋಶಗೊಂಡು ಬೃಹತ್ ಪ್ರತಿಭಟನೆಗೆ ಸಿದ್ದವಾಗುತ್ತಿರುವ ದಲಿತಪರ ಸಂಘಟನೆಗಳು !
ಅಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ...
ದಲಿತ ಯುವಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ
ಚಿಕ್ಕಮಗಳೂರು: ಫೆ : 26, ಅಲ್ದೂರು ಹೊಟೆಲ್ ನಲ್ಲಿ ಊಟ ಮಾಡುವಾಗ ಹಲ್ಲೆ ನಡೆಸಿದ ಬಜರಂಗದಳದ ಕಾರ್ಯಕರ್ತರು
ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು ನಗರದಲ್ಲಿ ನಡೆದ ಘಟನೆ
ಕೂದುವಳ್ಳಿ ದಿನೇಶ್,ಹೆಡದಾಳು ಗಿರೀಶ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ
ಬಜರಂಗದಳದ ಜಿಲ್ಲಾ ಸಂಚಾಲಕ್ ತುಡುಕುರು ಮಂಜು ಮತ್ತು ಕಾರ್ಯಕರ್ತರಿಂದ ಹಲ್ಲೆ , ಆರೋಪಿಗಳೆಲ್ಲರೂ ಶಾಸಕ ಸಿಟಿ ರವಿ ಬಂಟರು ,
ಹೊಟೆಲ್ ನಲ್ಲಿ ಊಟ ಮಾಡುವ ವಿಚಾರವಾಗಿ ನಡೆದ ಹಲ್ಲೆ!
ಚಿಕ್ಕಮಗಳೂರು ಮಲ್ಲೇಗೌಡ ಸಕಾ೯ರಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ದಿನೇಶ್, ಗಿರೀಶ್. ಘಟನೆಯಿಂದ ಆಕ್ರೋಶಗೊಂಡು ಬೃಹತ್ ಪ್ರತಿಭಟನೆಗೆ ಸಿದ್ದವಾಗುತ್ತಿರುವ ದಲಿತಪರ ಸಂಘಟನೆಗಳು !
ಅಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ...
Comments
Post a Comment